ಮರಾಠಾವಾಡಾದಲ್ಲಿ ಮಳೆಯು ಕೈಕೊಟ್ಟಿತು ಎಂದರೆ ಜೂನ್ ತಿಂಗಳ ಮಧ್ಯಭಾಗದಲ್ಲಿ ಮಾಡಲಾಗುವ ಖಾರಿಫ್ ಋತುವಿನ ಮೊದಲ ಬಿತ್ತನೆಯ ಇಳುವರಿಯು ಕಮ್ಮಿಯಾಗಲಿದೆಯೆಂದೇ ಅರ್ಥ. ಹಾಗೇನಾದರೂ ಆದರೆ ಎರಡನೇ ಸುತ್ತಿನ ಬಿತ್ತನೆಯು ರೈತರನ್ನು ನೆಚ್ಚಿಕೊಳ್ಳಲಾರದ ಒಂದು ಗಂಡಾಂತರಕ್ಕೆ ದೂಡುವ ಸಾಧ್ಯತೆಗಳು ಅಧಿಕ. ರೈತರಿಗೆ ರಬಿ ಋತುವಿನ ಆಗಮನದ ಮೊದಲು ಒಂದಿಷ್ಟು ಸಂಪಾದಿಸುವ ಅವಶ್ಯಕತೆಯಿರುವುದು ಈ ಅವಧಿಯ
2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.
Translator
Prasad Naik
ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು prasad1302@gmail.com ಇ-ಮೈಲ್ ಮೂಲಕ ಸಂಪರ್ಕಿಸಬಹುದು.