ಉತ್ತಮ-ಇಳುವರಿಯಿಂದಲೇ-ನನ್ನ-ಸಮಸ್ಯೆಗಳ-ಆರಂಭ

Muzaffarpur, Bihar

Apr 23, 2021

‘ಉತ್ತಮ ಇಳುವರಿಯಿಂದಲೇ ನನ್ನ ಸಮಸ್ಯೆಗಳ ಆರಂಭ’

ಬಿಹಾರದ ರಾಜೀವ್ ಕುಮಾರ್ ಓಜಾರಂತಹ ರೈತರು ತಮ್ಮ ಫಸಲುಗಳ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸವನ್ನು ಎದುರಿಸುತ್ತಿದ್ದಾರೆ. ಅಲ್ಲಿ ಎಪಿಎಂಸಿಗಳ ಅನುಪಸ್ಥಿತಿ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ಬಿಹಾರದ ಪ್ರಸ್ತುತ ಪರಿಸ್ಥಿತಿಯು ಮುಂದೆ ದೇಶದ ಎಲ್ಲೆಡೆ ಈ ಹೊಸ ಕೃಷಿ ಕಾನೂನುಗಳನ್ನು ಜಾರಿಗೊಳಿಸದರೆ ಏನಾಗಬಹದೆನ್ನುವುದಕ್ಕೆ ಹಿಡಿದ ಕನ್ನಡಿಯಂತಿದೆ.

Translator

N. Manjunath

Want to republish this article? Please write to zahra@ruralindiaonline.org with a cc to namita@ruralindiaonline.org

Author

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Translator

N. Manjunath