ಗಡಿಯಾರದ-ರಿಪೇರಿಯೆಂದರೆ-ಸಮಯವನ್ನೇ-ತಿದ್ದಿ-ಸರಿಪಡಿಸಿದಂತೆ

Visakhapatnam, Andhra Pradesh

Jan 10, 2021

‘ಗಡಿಯಾರದ ರಿಪೇರಿಯೆಂದರೆ ಸಮಯವನ್ನೇ ತಿದ್ದಿ, ಸರಿಪಡಿಸಿದಂತೆ’

ವಿಶಾಖಪಟ್ನಂನ ಜಗದಂಬ ಜಂಕ್ಷನ್‌ ನಲ್ಲಿ ಗಡಿಯಾರದ ರಿಪೇರಿ ಮಾಡುವವರು, ಡಿಜಿಟಲ್‌ ಗಡಿಯಾರಗಳು ಮತ್ತು ಬಳಸಿ, ಬಿಸಾಡುವ ಅವುಗಳ ಬಿಡಿಭಾಗಗಳಿಂದಾಗಿ ಕೆಲಸವಿಲ್ಲದಂತಾಗಿದ್ದಾರೆ. ಈಗ, ಲಾಕ್‌ಡೌನ್‌ ನಿರ್ಬಂಧದ ನಂತರ ಈ ನಷ್ಟವನ್ನು ತುಂಬಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

Want to republish this article? Please write to [email protected] with a cc to [email protected]

Author

Amrutha Kosuru

ಅಮೃತಾ ಕೋಸೂರು ಅವರು ವಿಶಾಖ ಪಟ್ಟಣ ಮೂಲದ ಹವ್ಯಾಸಿ ಪತ್ರಕರ್ತೆ. ಇವರು ಏಷಿಯನ್‌ ಕಾಲೇಜ್‌ ಆಫ್‌ ಜರ್ನಲಿಸಮ್‌ ಚೆನೈ. ಇದರ ಪದವೀಧರೆ.

Translator

Shailaja G. P.

ಶೈಲಜಾ ([email protected]) ಕನ್ನಡ ಭಾಷೆಯ ಲೇಖಕಿ ಮತ್ತು ಅನುವಾದಕಿ. ಅವರು ಖಾಲಿದ್ ಹುಸೇನ್ ಅವರ 'ದಿ ಕೈಟ್ ರನ್ನರ್' ಮತ್ತು ಫ್ರಾನ್ಸಿಸ್ ಬುಕಾನನ್ ಅವರ 'ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರಿಸ್ ಆಫ್ ಮೈಸೂರು ಕೆನರಾ ಮತ್ತು ಮಲಬಾರ್' ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಅವರ ಅನೇಕ ಲೇಖನಗಳು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಶೈಲಜಾ ಅವರು ಪಾಯಿಂಟ್ ಆಫ್ ವ್ಯೂ, ಹೆಲ್ಪ್ ಏಜ್ ಇಂಡಿಯಾ ಮತ್ತು ನ್ಯಾಷನಲ್ ಫೆಡರೇಶನ್ ಆಫ್ ದಿ ಬ್ಲೈಂಡ್ ನಂತಹ ಎನ್‌ಜಿಒಗಳಿಗೆ ಅನುವಾದಕಿಯಾಗಿ ಕೊಡುಗೆ ನೀಡುತ್ತಿದ್ದಾರೆ.