ಜಾಡಮಾಲಿ-ಕೆಲಸ-ಮಾಡಿಸುವುದು-ಕಾನೂನುಬಾಹಿರವೆಂದು-ನನಗೆ-ತಿಳಿದಿರಲಿಲ್ಲ

Hyderabad, Telangana

Dec 13, 2022

ʼಜಾಡಮಾಲಿ ಕೆಲಸ ಮಾಡಿಸುವುದು ಕಾನೂನುಬಾಹಿರವೆಂದು ನನಗೆ ತಿಳಿದಿರಲಿಲ್ಲʼ

2016ರಲ್ಲಿ ಕೋಟಯ್ಯ ಮತ್ತು ವೀರ ಸ್ವಾಮಿ ಚರಂಡಿ ಗುಂಡಿಗೆ ಇಳಿದು ಅದನ್ನು ಸ್ವಚ್ಛಗೊಳಿಸುವಾಗ ತಮ್ಮ ಪ್ರಾಣ ಕಳೆದುಕೊಂಡರು. ಕಾನೂನಿನ ಅರಿವಿಲ್ಲದ ಕುಟುಂಬಗಳಿಗೆ ಪರಿಹಾರವನ್ನು ನಿರಾಕರಿಸಲಾಗಿದೆ ಮತ್ತು ಕುಟುಂಬಗಳೀಗ ಹೆಚ್ಚುತ್ತಿರುವ ಸಾಲದ ಹೊರೆಯೊಂದಿಗೆ ಬಡಿದಾಡುತ್ತಿವೆ

Want to republish this article? Please write to zahra@ruralindiaonline.org with a cc to namita@ruralindiaonline.org

Editor

Priti David

ಪ್ರೀತಿ ಡೇವಿಡ್ ಪರಿ ಬಹುಮಾಧ್ಯಮ ವೇದಿಕೆಯ ಕಾರ್ಯನಿರ್ವಾಹಕ ಸಂಪಾದಕರು. ಅವರು ಕಾಡುಗಳು, ಆದಿವಾಸಿಗಳು ಮತ್ತು ಜೀವನೋಪಾಯಗಳ ಬಗ್ಗೆ ಬರೆಯುತ್ತಾರೆ. ಪ್ರೀತಿ ಪರಿಯ ಎಜುಕೇಷನ್ ವಿಭಾಗವನ್ನು ಮುನ್ನಡೆಸುತ್ತಾರೆ ಮತ್ತು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮಕ್ಕೆ ತರಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ.

Author

Amrutha Kosuru

ವಿಶಾಖಪಟ್ನಂನಲ್ಲಿ ಸ್ವತಂತ್ರ ಪತ್ರಕೋದ್ಯಮದಲ್ಲಿ ತೊಡಗಿರುವ ಅಮೃತ ಕೊಸುರು, ಚೆನ್ನೈನ ಏಷಿಯನ್‌ ಕಾಲೇಜ್‌ ಆಫ್‌ ಜರ್ನಲಿಸಂನ ಪದವೀಧರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.