ಮುಂಬಯಿಯ-ಬೀದಿಗಳಲ್ಲಿ-ಚಾಟಿಯ-ಹೊಡೆತ-ಮತ್ತು-ದೇವರ-ಭಕ್ತಿ

Mumbai Suburban, Maharashtra

Sep 12, 2022

ಮುಂಬಯಿಯ ಬೀದಿಗಳಲ್ಲಿ ಚಾಟಿಯ ಹೊಡೆತ ಮತ್ತು ದೇವರ ಭಕ್ತಿ

ಮೂಲತಃ ಕರ್ನಾಟಕದ ಕೋಡಂಬಳ ಗ್ರಾಮದವರಾದ ಲಕ್ಷ್ಮಣ್ ಕಾಟಪ್ಪ ಮತ್ತು ಅವರ ಕುಟುಂಬ ಜೀವನೋಪಾಯಕ್ಕಾಗಿ ಮಾರಿಯಮ್ಮ ದೇವಿಯನ್ನು ಪೂಜಿಸುವ ಸಲುವಾಗಿ ಉನ್ಮಾದದ ಸ್ಥಿತಿಯಲ್ಲಿ ನೃತ್ಯ ಮಾಡುತ್ತಾರೆ. ಅವರು ದೇಗು ಮೇಗು ಎಂಬ ಪರಿಶಿಷ್ಟ ಜಾತಿಗೆ ಸೇರಿದವರು

Want to republish this article? Please write to [email protected] with a cc to [email protected]

Editor

Sharmila Joshi

ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.

Author

Aayna

ಆಯ್ನಾ ಪರಿ ಬಹುಮಾಧ್ಯಮ ವೇದಿಕೆಯ ಛಾಯಾಗ್ರಾಹಕರು ಮತ್ತು ವರದಿಗಾರರು.