ರಜೆಯನ್ನು-ನಿರಾಕರಿಸಲ್ಪಟ್ಟ-ಅಶೋಕ್‌-ತಾರೆ-ಶಾಶ್ವತವಾಗಿಯೇ-ಹೊರಟುಹೋದರು

Mumbai Suburban, Maharashtra

Feb 03, 2021

ರಜೆಯನ್ನು ನಿರಾಕರಿಸಲ್ಪಟ್ಟ ಅಶೋಕ್‌ ತಾರೆ, ಶಾಶ್ವತವಾಗಿಯೇ ಹೊರಟುಹೋದರು

ಕೋವಿಡ್‌ 19 ಲಕ್ಷಣಗಳಿದ್ದಾಗ್ಯೂ, ಮುಂಬೈನ ಸಫಾಯಿ ಕರ್ಮಚಾರಿಯಾದ ಅಶೋಕ್‌ ತಾರೆಗೆ, ರಜೆಯನ್ನು ಮಂಜೂರುಮಾಡದೆ, ಸುರಕ್ಷತಾ ಸಾಧನಗಳ ಸೌಲಭ್ಯವನ್ನೂ ಒದಗಿಸದೆ, ಕೆಲಸವನ್ನು ನಿರ್ವಹಿಸಲು ಒತ್ತಾಯಿಸಲಾಯಿತು. ಅವರ ಕುಟುಂಬಸ್ಥರು ಸಹಾಯಕ್ಕಾಗಿ ಅಲ್ಲಿಂದಿಲ್ಲಿಗೆ ದೌಡಾಯಿಸತೊಡಗಿದರು. ಮೇ ೩೦ರಂದು ಆತ ವಿಧಿವಶರಾದರು. ಸಾವಿನ ಒಂದು ತಿಂಗಳ ನಂತರವೂ ಪರಿಹಾರ ಧನಕ್ಕಾಗಿ ಇವರು ಕಾಯುತ್ತಲೇ ಇದ್ದಾರೆ.

Author

Jyoti

Translator

Shailaja G. P.

Want to republish this article? Please write to [email protected] with a cc to [email protected]

Author

Jyoti

ಜ್ಯೋತಿ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಹಿರಿಯ ವರದಿಗಾರರು; ಅವರು ಈ ಹಿಂದೆ ‘ಮಿ ಮರಾಠಿ’ ಮತ್ತು ‘ಮಹಾರಾಷ್ಟ್ರ1’ನಂತಹ ಸುದ್ದಿ ವಾಹಿನಿಗಳೊಂದಿಗೆ ಕೆಲಸ ಮಾಡಿದ್ದಾರೆ.

Translator

Shailaja G. P.

ಶೈಲಜಾ ([email protected]) ಕನ್ನಡ ಭಾಷೆಯ ಲೇಖಕಿ ಮತ್ತು ಅನುವಾದಕಿ. ಅವರು ಖಾಲಿದ್ ಹುಸೇನ್ ಅವರ 'ದಿ ಕೈಟ್ ರನ್ನರ್' ಮತ್ತು ಫ್ರಾನ್ಸಿಸ್ ಬುಕಾನನ್ ಅವರ 'ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರಿಸ್ ಆಫ್ ಮೈಸೂರು ಕೆನರಾ ಮತ್ತು ಮಲಬಾರ್' ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಅವರ ಅನೇಕ ಲೇಖನಗಳು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಶೈಲಜಾ ಅವರು ಪಾಯಿಂಟ್ ಆಫ್ ವ್ಯೂ, ಹೆಲ್ಪ್ ಏಜ್ ಇಂಡಿಯಾ ಮತ್ತು ನ್ಯಾಷನಲ್ ಫೆಡರೇಶನ್ ಆಫ್ ದಿ ಬ್ಲೈಂಡ್ ನಂತಹ ಎನ್‌ಜಿಒಗಳಿಗೆ ಅನುವಾದಕಿಯಾಗಿ ಕೊಡುಗೆ ನೀಡುತ್ತಿದ್ದಾರೆ.