karaulis-farmers-hit-by-a-changing-climate-kn

Karauli, Rajasthan

Nov 07, 2024

ಹವಾಮಾನ ಬದಲಾವಣೆಗೆ ತತ್ತರಿಸಿ ಹೋಗಿರುವ ಕರೌಲಿಯ ರೈತರು

ಅಕಾಲಿಕ ಮಳೆಯಿಂದಾಗಿ ಖಿರ್ಖಿರಿ ಗ್ರಾಮದ ರೈತರ ಫಸಲು ನಾಶವಾಗಿದೆ. ಈ ಮಳೆ ಜಾನುವಾರುಗಳನ್ನೂ ಬಿಡದೆ ಕಾಡಿದೆ. ರಾಜಸ್ಥಾನದ ಕರೌಲಿ ಜಿಲ್ಲೆಯಾದ್ಯಂತ ಇರುವ ರೈತರ ನೋವನ್ನು ಈ ವೀಡಿಯೋದಲ್ಲಿ ಸೆರೆಹಿಡಿಯಲಾಗಿದೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Kabir Naik

ಕಬೀರ್ ನಾಯಕ್ ಹವಾಮಾನ ಸಂವಹನದ ಬಗ್ಗೆ ಕೆಲಸ ಮಾಡುತ್ತಾರೆ. ಇವರು ಕ್ಲಬ್ ಆಫ್ ರೋಮ್‌ನ 2024 ರ ಕಮ್ಯುನಿಕೇಶನ್ ಫೆಲೋ.

Text Editor

Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಂಪಾದಕರು. ಪರಿ ಎಜುಕೇಷನ್ ಭಾಗವಾಗಿ ಅವರು ಇಂಟರ್ನಿಗಳು ಮತ್ತು ವಿದ್ಯಾರ್ಥಿ ಸ್ವಯಂಸೇವಕರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ಸರ್ಬಜಯ ಓರ್ವ ಅನುಭವಿ ಬಾಂಗ್ಲಾ ಭಾಷಾಂತರಕಾರರಾಗಿದ್ದು, ಕೊಲ್ಕತ್ತಾ ಮೂಲದವರಾದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ.

Translator

Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು charanaivar@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.