ಉತ್ತರ-ಪ್ರದೇಶ-ಪಂಚಾಯತ್‌-ಚುನಾವಣೆ-1621ಕ್ಕೆ-ತಲುಪಿದ-ಶಿಕ್ಷಕರ-ಸಾವಿನ-ಸಂಖ್ಯೆ

Lucknow, Uttar Pradesh

May 19, 2021

ಉತ್ತರ ಪ್ರದೇಶ ಪಂಚಾಯತ್‌ ಚುನಾವಣೆ: 1,621ಕ್ಕೆ ತಲುಪಿದ ಶಿಕ್ಷಕರ ಸಾವಿನ ಸಂಖ್ಯೆ

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ದುರಂತದ ಸರಮಾಲೆಗೆ ಕಾರಣವಾದ ಪಂಚಾಯತ್ ಚುನಾವಣೆಗಳನ್ನು ಏಪ್ರಿಲ್‌ ತಿಂಗಳಿನಲ್ಲಿ ಯುಪಿ ಸರ್ಕಾರ ಏಕೆ ನಡೆಸಲು ಒಪ್ಪಿಕೊಂಡಿತು? ಪರಿ ನಿಮಗಾಗಿ ಈ ವರದಿಯನ್ನು ತಂದಿದೆ

Want to republish this article? Please write to [email protected] with a cc to [email protected]

Author

P. Sainath

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Illustration

Antara Raman

ಸಾಮಾಜಿಕ ಪ್ರಕ್ರಿಯೆಗಳು ಮತ್ತು ಪೌರಾಣಿಕ ಚಿತ್ರಣಗಳಲ್ಲಿ ಆಸಕ್ತಿ ಹೊಂದಿರುವ ಅಂತರಾ ರಾಮನ್, ಚಿತ್ರಕಾರರು ಮತ್ತು ವೆಬ್‌ಸೈಟ್ ವಿನ್ಯಾಸಕರು. ಬೆಂಗಳೂರಿನ ಸೃಷ್ಟಿ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿಯ ಪದವೀಧರೆಯಾಗಿರುವ ಅವರು, ಕಥೆ ಹೇಳುವುದು ಮತ್ತು ಸಚಿತ್ರ ವಿವರಣೆಯನ್ನು ಪರಸ್ಪರ ಪೂರಕಗಳೆಂದು ಭಾವಿಸುತ್ತಾರೆ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.