ಜಂಬಾಲಿ-ನಾರಾಯಣ-ಗಾಯಕವಾಡ್‌ರ-ಮುರಿದ-ತೋಳು-ಮತ್ತು-ಅವಿನಾಶಿ-ಆತ್ಮಬಲ

South Mumbai, Maharashtra

Apr 14, 2021

ಜಂಬಾಲಿ: ನಾರಾಯಣ ಗಾಯಕವಾಡ್‌ರ ಮುರಿದ ತೋಳು ಮತ್ತು ಅವಿನಾಶಿ ಆತ್ಮಬಲ

ತನ್ನ ತೋಳು ಮುರಿದಿದ್ದರೂ, ರೈತರೊಂದಿಗೆ ಮಾತನಾಡಲು ಮತ್ತು ಹೊಸ ಕೃಷಿ ಕಾನೂನನ್ನು ವಿರೋಧಿಸಲು ನಾರಾಯಣ್ ಗಾಯಕಡ್ ಜನವರಿಯಲ್ಲಿ ಆಜಾದ್ ಮೈದಾನಕ್ಕೆ ಬಂದಿದ್ದರು. ಕೊಲ್ಹಾಪುರದ ಈ ರೈತ ಈಗಾಗಲೇ ಭಾರತದ ವಿವಿಧ ಭಾಗಗಳಲ್ಲಿ ಕೃಷಿ ಸಂಬಂಧಿ ಸಮಸ್ಯೆಗಳ ಕುರಿತಾದ ಹಲವಾರು ರ‍್ಯಾಲಿಗಳಲ್ಲಿ ಭಾಗವಹಿಸಿದ್ದಾರೆ.

Want to republish this article? Please write to zahra@ruralindiaonline.org with a cc to namita@ruralindiaonline.org

Author

Sanket Jain

ಸಂಕೇತ್ ಜೈನ್ ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಪತ್ರಕರ್ತ. ಅವರು 2022 ಪರಿ ಸೀನಿಯರ್ ಫೆಲೋ ಮತ್ತು 2019ರ ಪರಿ ಫೆಲೋ ಆಗಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.